ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸಂತ ಅಂತೋನಿ ಚರ್ಚ್​ ಗುಂದ, ತಾ : ಜೋಯಿಡಾ,​ದಿನಾಂಕ : 14.04.2026 ಮಂಗಳವಾರ ಸಂತ ಅಂತೋನಿಯವರ ವಾರ್ಷಿಕೋತ್ಸವದ ಪ್ರಯುಕ್ತ
​ಬೆಳಿಗ್ಗೆ 11.00 ಗಂಟೆಗೆ ದಿವ್ಯ ಬಲಿಪೂಜೆ ನಡೆಯಲಿದೆ.
​ಅದೇ ದಿನ ರಾತ್ರಿ 9.30 ಕ್ಕೆ R.D.G. ಕಲಾ ಸಂಘ ಉಲ್ಲಾಸ ನಾಯ್ಕ ಗೋಪಸಿಟ್ಟಾ ರವರ ಸುಂದರ ಹಾಸ್ಯಮಯ ಕೊಂಕಣಿ ನಾಟಕ “ದುಖಾಂತ್ ಉದೆಲೆ ಸುಖಾಚೆ ಕಿರಣ್” ಪ್ರದರ್ಶನ ನಡೆಯಲಿದೆ.

​ಸಹಾಯ ಸಹಕಾರ : ಪಾಲನಾ ಸಮಿತಿ ಯುವಕ ಸಂಘ, ಸಂತ ಅಂತೋನಿ ಚರ್ಚ್ ಗುಂದ ಹಾಗೂ ಊರ ನಾಗರಿಕರು.
​ಜ್ಯೋತಿ ಬೆಳಗಿಸುವವರು:
ಫಾ|| ರೇಮಂದ ಫರ್ನಾಂಡಿಸ್
ಧರ್ಮಗುರುಗಳು,ಸಂತ ಅಂತೋನಿ ಚರ್ಚ್ ಗುಂದ​, ಸರ್ವರಿಗೂ ಆದರದ ಸ್ವಾಗತ.​ಸೂಚನೆ : ದಾಂಧಲೆ ವಗೈರೆ ಮಾಡಿದವರನ್ನು ಪೊಲೀಸ್ ತಾಬಾ ಕೊಡಲಾಗುವುದು.