ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನಾದ್ಯಂತ ಮಾರ್ಚ್ 11 ರ ಬುಧವಾರ ರಂದು ಬೆಳಿಗ್ಗೆ 9:00 ಗಂಟೆಯಿಂದ 6:00 ಗಂಟೆಯವರೆಗೆ ಗಣೇಶ ಗುಡಿಯ 110/33/11 ಲೈನನಲ್ಲಿ ತುರ್ತು ಕೆಲಸದ ನಿಮಿತ್ತ ನಂದಿಗದ್ದೆ,ಕುಂಬಾರವಾಡಾ, ಅಣಶಿ,ಗಾಂಗೋಡಾ,ಜೋಯಿಡಾ,ಪ್ರಧಾನಿ,ನಾಗೋಡಾ,ಉಳವಿ, ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ,ಕೆಲಸ ಬೇಗ ಮುಗಿದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ದಾಂಡೇಲಿಯ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.