ಸುದ್ದಿ ಕನ್ನಡ ವಾರ್ತೆ
ಹವ್ಯಕ ಭಾಷಾ ಅಕಾಡೆಮಿಯನ್ನುಈ ವರ್ಷದ ಬಜೆಟ್ ನಲ್ಲಿ ಘೋಷಿಸಿದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರನ್ನು ಅಖಿಲ ಕರ್ನಾಟಕ ಹವ್ಯಕ ಸಮಾಜ ಅಭಿನಂದಿಸಿದೆ.
ಈ ಸಲದ ಬಜೆಟ್ ನಲ್ಲಿ ರಾಜ್ಯದ ಸಂಸ್ಕೃತಿ ಯ ಅಂಗವಾಗಿರುವ ಹವ್ಯಕ ಬಾಷೆಯ ಬೆಳವಣಿಗೆಗೆ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ಯ ಘೋಷಣೆ ಮಾಡಿದ್ದು ವಿಶ್ವದ ಹವ್ಯಕ ರಿಗೆ ಸಂತಸದ ಕ್ಸಣ ವಾಗಿದೆ.
ತೃತೀಯ ವಿಶ್ವ ಹವ್ಯಕ ಸಮ್ಮೇಳನ ದ ನಿರ್ಣಯ ಕ್ಕೆ ಅನುಗುಣವಾಗಿ ಮುಖ್ಯ ಮಂತ್ರಿ ಗಳು ಕ್ರಿಯಾಶೀಲರಾಗಿ ಮಹತ್ವ ಪೂರ್ಣ ಪಾತ್ರ ವಹಿಸಿದ್ದು ಅಕಾಡೆಮಿ ಸ್ಥಾಪನೆ ಗೆ ಕಾರಣ ವಾಗಿದೆ, ಸಹಕರಿಸಿದ ಎಲ್ಲ ಗಣ್ಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ, ಸಮಾಜದ ಗಣ್ಯರಿಗೂ ಅಭಿನಂದನೆಗಳು ಎಂದು ಅಖಿಲ ಹವ್ಯಕ ಮಹಾಸಭೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರನ್ನು ಅಭಿನಂದಿಸಿದೆ.
