ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಪ್ರೇರಣಾ ಸಂಸ್ಥೆ ಗುಂದ ಜೋಯಿಡಾ ಇವರು ಸ್ವಾತಂತ್ರೋತ್ಸವ ಮತ್ತು ಗಣೇಶ ಚತುರ್ಥಿ ಯ ಅಂಗವಾಗಿ ರಾಜ್ಯ ಮಟ್ಟದ ಆನ್ಲೈನ್ ಸಂಗೀತ ಸ್ಪರ್ಧೆ ಯನ್ನು ನಡೆಸಿದ್ದರು, ಅದರ ಫಲಿತಾಂಶ ವನ್ನು ಪ್ರಕಟಿಸಿದ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಕನ್ಯಾ ದೇಸಾಯಿ ಮಾಹಿತಿ ನೀಡಿದ್ದಾರೆ ರಾಜ್ಯ ಮಟ್ಟದ ಈ ಕಾರ್ಯಕ್ಕೆ ಸಹಕರಿಸಿದ ಮತ್ತು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ ಗಣ್ಯ ರನ್ನು ಅವರು ಅಭಿನಂದಿಸಿದ್ದಾರೆ. “”.ಫಲಿತಾಂಶ “”ಈ ರೀತಿ ಇರುತ್ತದೆ.
ಪ್ರೇರಣಾ ಭಕ್ತಿಗೀತೆ ಸ್ಪರ್ಧೆ – 2025 (ಹಿರಿಯರ ವಿಭಾಗ)
1.ಪ್ರಥಮ ನಿತ್ಯಾನಂದ ನರಸಿಂಹ ಭಟ್ಟ, ಮತ್ತಿಘಟ್ಟ, ಶಿರಸಿ, ಉತ್ತರ ಕನ್ನಡ .ದ್ವಿತೀಯ
ಶ್ರೀಮತಿ ಸುಧಾ ಭಟ್ಟ , ಉಡುಪಿ .ದೀಪಾಲಿ ವೈದ್ಯ, ವೈದ್ಯ ಹೆಗ್ಗಾರ, ಅಂಕೋಲಾ ಮೇಘಾ ಸುಬ್ರಾಯಭಟ್ಟ,ಗುಳ್ಳಾಪುರ,ಯಲ್ಲಾಪುರ
ತೃತೀಯ ಅಶ್ವಿನಿ ಭಟ್ಟ, ಕಳಚೆ, ಯಲ್ಲಾಪುರ,
ವಿಭಾಶ್ರೀ ಹೆಗಡೆ, ಗಡಿಗೆಹೊಳೆ, ಶಿರಸಿ,
ಸಮಾಧಾನಕರ —
ಸುನೀತಾ ಸಿದ್ದಿ, ಯಲ್ಲಾಪುರ, ಹರ್ಷಿತಾ ಸದಾನದಂದಉಪಾಧ್ಯ,ಗುಂದ,ಸಾಪ್ತಕಾಸಾಗರ,
ಯುಕ್ತಾ ಹೊಳ್ಳ, ಕುಂದಾಪುರ, ಉಡುಪಿ .
ಪ್ರೇರಣಾ ಭಕ್ತಿಗೀತೆ ಸ್ಪರ್ಧೆ – 2025 (ಕಿರಿಯರ ವಿಭಾಗ)
1. ಪ್ರಥಮ ಆರ್ಯ ವಿನಾಯಕ ಹೆಗಡೆ, ಸಿದ್ದಾಪುರ,ದ್ವಿತೀಯ ಅನ್ವಿತಾ ಭಟ್ಟ, ಬೆಂಗಳೂರು .ತೃತೀಯ ಶ್ರೇಯಾ ಉಡುಪಿ .
ಸಮಾಧಾನಕರ—
ಸ್ವಸ್ತಿ ಎಂ ಭಟ್ಟ, ಮಣಿಪಾಲ, ಉಡುಪಿ .
ಸಾತ್ವಿಕ ದಯಾನಂದ ದಾನಗೇರಿ, ಗುಂದ,
ಪ್ರೇರಣಾ ಭಜನಾ ಸ್ಪರ್ಧೆ – 2025
ಪ್ರಥಮ
ಜೀವೋತ್ತಮ ಭಜನಾ ಮಂಡಳಿ,ರಾಯರಪೇಟೆ , ಶಿರಸಿ, .ದ್ವೀತಿಯ
ಮನಸ್ವಿನಿ ಭಜನಾ ಮಂಡಳಿ ಕುಳವೆ, ಶಿರಸಿ,
ತೃತೀಯ
ಸುಸ್ವರ ಸಂಗೀತ ವಿದ್ಯಾಸಂಸ್ಥೆ ತಂಡ – 2 ದಾಂಡೇಲಿ .
ಶ್ರೀಗುರುಮೂರ್ತಿ ಭಜನಾ ಮಂಡಳಿ,ವೈದ್ಯ ಹೆಗ್ಗಾರ, ಅಂಕೋಲಾ,
ಸಮಾಧಾನಕರ ಬಹುಮಾನ —
ಗುರುಶಿಷ್ಯ ಭಜನಾ ಮಂಡಳಿ, ಶ್ರೀಕ್ಷೇತ್ರ ವರದಪುರ, ಸಾಗರ,ಹವ್ಯಕಸಿರಿ ಭಜನಾವೃಂದ ಸಾಗರ,ಶ್ರೀಸಾಯಿ ಭಜನಾಮಂಡಳಿ ಮಾರಿಕಾಂಬಾನಗರ, ಶಿರಸಿ,
ಜಿ. ಎಸ್. ಬಿ. ಸರಸ್ವತಿ ಭಜನಾ ಮಂಡಳಿ, ಧಾರವಾಡ.
