ಯಲ್ಲಾಪುರದಲ್ಲಿ ಹುಲ್ಲಿನ ಗೊಣವೆಗೆ ಬೆಂಕಿ ಹಾಕಿದ ಘಟನೆ Feb 2, 2025 | 0 | ಸುದ್ದಿ ಕನ್ನಡ ವಾರ್ತೆ ಯಲ್ಲಾಪುರ:ಪಟ್ಟಣ ಸಮೀಪದ ಬೊಂಡಕೆಸರ್ ಎಂಬಲ್ಲಿ ಯಾರೋ ಕಿಲಾಡಿಗಳು ಹುಲ್ಲಿನ ಗೊಣವೆಗೆ ಬೆಂಕಿ ಹಾಕಿದ ಪರಿಣಾಮ ಉರಿದು ಹೋದ ಘಟನೆ ಭಾನುವಾರ ರಾತ್ರಿ ನಡೆದಿದೆ.ಬೊಂಡಕೆಸರದ ಕಾಲೋನಿಯ ಲಕ್ಷ್ಮಣ ಗರಗ್ ಅವರಿಗೆ ಸೇರಿದ್ದಾಗಿತ್ತು.