ಗೋವಾದಲ್ಲಿ ಭೀಕರ ಅಪಘಾತ, ಕರ್ನಾಟಕದ ಮೂವರು ಪ್ರವಾಸಿಗರ ಸ್ಥಿತಿ ಗಂಭೀರ…!

ಸುದ್ಧಿಕನ್ನಡ ವಾರ್ತೆ ಪಣಜಿ: ಕರ್ನಾಟಕದ ನೋಂದಣಿ ಹೊಂದಿದ ಕ್ರೂಜರ್ ವಾಹನ ಶನಿವಾರ ಮಧ್ಯ ರಾತ್ರಿಯ ವೇಳೆಗೆ ಗೋವಾದ ಬಿಚೋಲಿಮ್ ವಾಳಶಿ ಜಂಕ್ಷನ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಮೂವರು ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ಮಧ್ಯರಾತ್ರಿಯ ಸಮಾರು ವೇಗವಾಗಿ ಸಾಗುತ್ತಿದ್ದ ಕ್ರೂಜರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತ ಎಷ್ಟು ಗಂಭೀರವಾಗಿತ್ತೆಂದರೆ ಡಿಕ್ಕಿಯ ರಭಸಕ್ಕೆ ಕ್ರೂಜರ್ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳೀಯ ಜನರು … Continue reading ಗೋವಾದಲ್ಲಿ ಭೀಕರ ಅಪಘಾತ, ಕರ್ನಾಟಕದ ಮೂವರು ಪ್ರವಾಸಿಗರ ಸ್ಥಿತಿ ಗಂಭೀರ…!